Jump to content

User:Chethan Dasarahalli

From Wikipedia, the free encyclopedia

[[1]]https://www.facebook.com/chethan.dasarahallyhttps://twitter.com/connect2chethan?s=08ಚೇತನ್ ದಾಸರಹಳ್ಳಿ/ chethan Dasarahalli. ಜಯಕರ್ನಾಟಕ ಸಂಘಟನೆಯ ರಾಜ್ಯ ಸಂಘಟನ ಕಾರ್ಯದರ್ಶಿ, ಕನ್ನಡ ನಾಡು ನುಡಿಯ ಬಗ್ಗೆ ಅಪಾರವಾದ ನಂಬಿಕೆ ಮತ್ತು ಪ್ರೀತಿ ಗೌರವ ಹೊತ್ತು ಕರ್ನಾಟಕದ ಒಳಿತಿಗಾಗಿ ದುಡಿಯುತ್ತಿರುವ ಹೆಮ್ಮೆಯ ಯುವ ನಾಯಕ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ದಾಸರಹಳ್ಳಿ ಗ್ರಾಮದ ಅಪ್ಪಟ ದೇಸಿ ಪ್ರತಿಭೆ ಕಾಲೇಜಿನ ದಿನಗಳಲ್ಲೆ ಕಾಲೇಜು ಯೂನಿಯನ್ ಲೀಡರ್ ಆಗಿದ್ದ ಇವರು, ಕ್ರೀಡೆಯಲ್ಲಿ ರಾಜ್ಯ ಪ್ರತಿನಿಧಿಸಿರುವ ಕ್ರೀಡಾಪಟು. ವಿದ್ಯಾರ್ಥಿ ಹಂತದಲ್ಲೆ ಸಂಘಟನೆಯ ಕಡೆಗೆ ಒಲವಿದ್ದ ಯುವಕನಿಗೆ ವೇದಿಕೆ ಕಲ್ಪಿಸಿದಾದು ಭಾರತತೀಯ ಕೃಷಿಕ ಸಮಾಜ ಮತ್ತು ಕರ್ನಾಟಕ ರಕ್ಷಣಾ ವೇದಿಕೆ, ತದ ನಂತರ ಮುತ್ತಪ್ಪ ರೈ ರವರು ಸ್ಥಾಪಿಸಿದ ಜಯಕರ್ನಾಟಕ ಸಂಘಟನೆಯಲ್ಲಿ 2015 ಇಂದ ಸಕ್ರಿಯ ಕಾರ್ಯಕರ್ತನಾಗಿದ್ದವರು ಇಂದು ಜಯಕರ್ನಾಟಕ ಸಂಘಟನೆಯ ಅತಿ ಜವಾಬ್ದಾರಿಯುತ ಹುದ್ದೆಯಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಆಗಿ ಯುವ ಮುಂದಾಳುವಾಗಿದ್ದಾರೆ.